fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಜುಲೈ ಜ್ಞಾನದ ಉತ್ತರ


ಸರಿ ಉತ್ತರಗಳು:
೧. ಮಂಜೇಶ್ವರ ಗೋವಿಂದ ಪೈ
೨. ಬಾಬಾಬುಡನ್
೩. ಜೆ.ಎಚ್.ಪಟೇಲ್
೪. ಎಸ್.ಎಮ್.ಕೃಷ್ಣ
೫. ಈಸೂರು (ಶಿವಮೊಗ್ಗ ಜಿಲ್ಲೆ)
೬. ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)
೭. ಹರ್ಡೆಕರ್ ಮಂಜಪ್ಪ
೮. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್
೯. ಗಿರೀಶ್ ಕಾರ್ನಾಡ್
೧೦. ಕನ್ನಡದ ಸಂಸಾರ ನೌಕೆ (೧೯೩೬)
೧೧. ಮಂಗಳೂರು ಸಮಾಚಾರ
೧೨. ದಕ್ಷಿಣ ಕನ್ನಡ
೧೩. ಡಾ|| ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ
೧೪. ಹೆಚ್.ಡಿ.ದೇವೆಗೌಡ
೧೫. ಕವಿ ರಾಜ್ಯ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)
೧೬. ವಿ.ಎಸ್.ರಮಾದೇವಿ
೧೭. ಕೆ.ಎಸ್.ನಾಗರತ್ನಂ
೧೮. ಕೋ.ಚನ್ನಬಸಪ್ಪ (ಬೀಜಾಪುರ)
೧೯. ಅಕ್ಕಮಹದೇವಿ
೨೦. ವಡ್ಡಾರಾಧನೆ
೨೧. ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)
೨೨. ಅಮರ ಶಿಲ್ಪಿ ಜಕಣಾಚಾರಿ
೨೩. ಸಿದ್ದಯ್ಯ ಪುರಾಣಿಕ್
೨೪. ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)
೨೫. ರಾಣಿ ಅಬ್ಬಕ್ಕ
೨೬. ರಣಧೀರ ಕಂಠೀರವ
೨೭. ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್ 
೨೮. ಡಾ|| ಕುವೆಂಪು
೨೯. ಸಂತ ಶಿಶುನಾಳ ಷರೀಪರು
೩೦. ಜಯದೇವಿತಾಯಿ ಲಿಗಾಡೆ (೧೯೭೪ ಮಂಡ್ಯ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು