ಕುಂಬಾರನು ಮಾಡಿದ ಹಣತೆಗೆ,
..
ಗಾಣಿಗ ತಯಾರಿಸಿದ ಎಣ್ಣೆ ಹಾಕಿ,
..
ರೈತ ಬೆಳೆದ ಹತ್ತಿಯ ಬತ್ತಿಗೆ ಜ್ಯೋತಿ ಮುಟ್ಟಿಸಲು,
..
ಕುಲವಿಲ್ಲದ ಬೆಳಕು ನೋಡಾ
....
....
ನಮ್ಮ ಬಾಳಿನಲ್ಲಿ ಜ್ಞಾನದ ಜ್ಯೋತಿಯನ್ನು
..
ಈ ದೀಪಾವಳಿ ಹೊತ್ತಿಸಲಿ ಎಂದು ಹಾರೈಸುತ್ತೇನೆ...
*******************************************
ತಾಳ್ಮೆಗೂ ಒಂದು ಕೊನೆ ಇರುತ್ತೆ ಒಬ್ಬ ವ್ಯಕ್ತಿಯ ಮನಸ್ಸನ್ನು ನೋಯಿಸುತ್ತಾ ಇದ್ದರೂ
..
ಆ ವ್ಯಕ್ತಿ ನಮ್ಮನ್ನು ಕ್ಷಮಿಸುತ್ತಾ ಇರುತ್ತಾನೆ ಎಂದು ಮತ್ತೆ ಮತ್ತೆ ನೋವು ಕೊಡ್ತಾ ಇರೋದು
..
ಶತ ಮೂರ್ಖರ ಲಕ್ಷಣ..
..
ಕ್ಷಮಿಸುವ ವ್ಯಕ್ತಿ ಶ್ರೇಷ್ಠನಾಗುತ್ತಾನೆ
..
Www.spn3187.blogspot.in
..
ಹಿಂಸಿಸುವ ವ್ಯಕ್ತಿ ಕ್ಷಣ ಕ್ಷಣವು ಪಾಪದ ಕೊಡ ತುಂಬಿಸುತ್ತಾ ಸಾಗುತ್ತಾನೆ...
*******************************************
ಚಿರತೆ ವೇಗಕ್ಕೂ,
*
ಹುಲಿಯ ನೋಟಕ್ಕೂ
*
ಹೆದರದವ ಕೆಲವೊಮ್ಮೆ
*
ಬೆಕ್ಕಿನ ಅಡ್ಡಲಾಗುವಿಕೆಗೆ ಹೆದರುತ್ತಾನೆ
*
ನೀ ನಂಬಿದಂತೆ ಜೀವನ ಅಷ್ಟೇ
*******************************************
ದಾರಿ ತಪ್ಪಿದರೆ ಹಿಂತಿರುಗಿ ಸರಿ ದಾರಿಯನ್ನು ಕಂಡುಕೊಳ್ಳಬಹುದು
ಆದರೆ...
ಬಾಯಿ ತಪ್ಪಿದರೆ ಆಡಿದ ಮಾತು ಯಾವತ್ತೂ ಹಿಂತಿರುಗಿ ಬರುವುದಿಲ್ಲ.
*******************************************
ನಾಳೆಗಳ ನಂಬಿ ನಡೆಯುವವನಿಗೆ
ನಿನ್ನೆಗಳ ಚಿಂತೆ ಇರೋದಿಲ್ಲ..
.
ನಿನ್ನೆಗಳ ಚಿಂತೆಯಲ್ಲಿರುವವನಿಗೆ
ನಾಳೆಗಳ ಅವಕಾಸವೇ ಇರುವದಿಲ್ಲ..
..
Www.spn3187.blogspot.in
..
ಆಗುವುದೆಲ್ಲ ಒಳ್ಳೆಯಕ್ಕೆ
..
ಮನ ಮಾತಾದಾಗ
***************************************
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.